Wednesday, April 6, 2011

"ಹೃದಯದಿಂದ ಯೋಚಿಸಿ ಮುಖ್ಯಮಂತ್ರಿಗಳೇ"




'ಕೇಡುಗಾಲಕ್ಕೆ ನಾಯಿ ಮೊಟ್ಟೆ ಹಾಕಿತು" ಅನ್ನೊ ಗಾದೆ ಮಾತನ್ನು ನಾವು ಸಾಮಾನ್ಯವಾಗಿಕೇಳುತ್ತೇವೆ. ಅದರ ಅರ್ಥ ಎಷ್ಟೋ ಜನಕ್ಕೆ ಗೊತ್ತೇ ಇಲ್ಲ. ಈ ಗಾದೆಗೆ ಉತ್ತಮ ಉದಾಹರಣೆ ಎಂದರೆ ನಮ್ಮ ಸಕರ್ಾರಗಳು ಮತ್ತು ಮಂತ್ರಿ ಮಹೋದಯರು. ಅದರಲ್ಲಿಯೂ ನಮ್ಮ ಮುಖ್ಯಮಂತ್ರಿ ಎಡೆಯೂರಪ್ಪ. ಹೆಸರಿಗೆ ತಕ್ಕಂತೆ ಸಕರ್ಾರದ ಹಣವನ್ನು 'ಎಡೆ'(ನೈವೆದ್ಯ) ಮಾಡಿ ಕಂಡ ಕಂಡ ಮಠಗಳಿಗೆ, ಕಂಡ ಕಂಡ ದೇವಸ್ಥಾನಗಳಿಗೆ,ಕಂಡ ಕಂಡ ಟ್ರಸ್ಟ್ ಗಳಿಗೆ,ಸಾಲದೆಂಬತೆ ಕ್ರಿಕೆಟ್ ಆಟಗಾರರಿಗೆ ಉಣ ಬಡಿಸುತ್ತಿರುವುದನ್ನು ನೋಡಿದರೆ ನಾಳೆ ನಮ್ಮ ರಾಜ್ಯದ ಸ್ಥತಿ ಏನಾಗಬಹುದು ಎನ್ನುವಂತ ಸಂಶಯದ ಕಾಮರ್ೂಡ ನಮ್ಮನ್ನು ಆವರಿಸುತ್ತದೆ. ಅಧಿಕಾರಕ್ಕೆ ಬಂದಾಗಿನಿಂದಲು ಬರಿ ತಮ್ಮ ಖುಚರ್ಿ ಉಳಿಸಿಕೊಳ್ಳಲು ಹಲವಾರು ಸರ್ಕಸ್ ಮಾಡುತ್ತಿರುವ ಯಡಿಯೂರಪ್ಪನವರಿಗೆ ಸಮಸ್ಯೆಗಳು ಹುಡುಕಿಕೊಂಡು ಬರುತ್ತವೆ. ಸಮಸ್ಯೆಗಳು ಬಾರದೆ ಇದ್ದರೆ ಸಮಸ್ಯೆಗಳ ಬೆನ್ನಟ್ಟಿ ಹೋಗುವುದು ಅವರಿಗೆ ರೋಡಿಯಾಗಿ ಬಿಟ್ಟಿದೆ. ಮೊನ್ನೆಯ ವರೆಗೂ ಭು ಹಗರಣಗಳ ಸರಧಾರನಗಿ ಮಿಂಚಿದ ಯಡಿಯೂರಪ್ಪನವರು ನಿನ್ನೆ ಪ್ರೇರಣಾ ಟ್ರಸ್ಟ್ಗೆ ನೀಡಿದ ದೇಣಿಗೆಯಿಂದ ಸುದ್ದಿಯಲ್ಲಿದ್ದರು.ಕೊಟ್ಯಂತರ ರೂ ಗಳನ್ನು ಸ್ವಾಹಾ ಮಾಡಿದ್ದಾರೆಂಬ ಆರೋಪವನ್ನು ಹೊತ್ತುಕೋನಡಿರುವ ಯಡಿಯೂರಪ್ಪನವರನ್ನು ನೋಡಿದರೆ ನಮ್ಮಲ್ಲಿ ಸಾಮಾನ್ಯವಾಗಿ ಉದ್ಬವವಾಗುವ ಪ್ರಶ್ನೆ ಎಂದರೆ,ಇದು ಇವರಿಗೆ ಬೇಕಿತ್ತಾ? ಇಂಥವರು ನಮ್ಮ ಮೂಖ್ಯ ಮಂತ್ರಿಗಳಾಗಬೇಕಾ? ಮೋದಲ ಬಾರಿಗೆ ಬಿಜೆಪಿ ನೇತೃತ್ವದ ಸಕರ್ಾರ ಅಸ್ಥಿತ್ವಕ್ಕೆ ಬಂದಾಗ ನಮ್ಮ ರಾಜ್ಯವು ಕೂಡಾ ಗುಜರಾತಿನ ಹಾಗೆ ಮಾದರಿ ರಾಜ್ಯವಾಗಿ ಬದಲಾಗುತ್ತದೆ. ಎಂಬ ಕನಸು ಕಂಡದ್ದು ತಪ್ಪಾಯಿತಾ? ನಮ್ಮ ಕನಸು ನನಸಾಗುವುದಾ? ಹೀಗೆ ಹಲಾವರು ಪ್ರಶ್ನೆಗಳು ಹುಟ್ಟಿಕೋಲ್ಲುತ್ತಿವೆ ಇಂಥ ಕ್ಷಣದಲ್ಲಿ ಇನ್ನೊಂದು ಪ್ರಶ್ನೆ ನಮ್ಮ ಮೂಖ್ಯ ಮಂತ್ರಿಗಳಿಗೆ ಮಾತರವಲ್ಲದೆ ಇನ್ನು ಹಾಲವಾರು ರಾಜ್ಯಗಳ ಮುಖ್ಯಮಂತ್ರಿಗಳಿಗು ಅನ್ವಯಿಸುತ್ತದೆ. ಉತ್ತರ ಕನರ್ಾಟಕದಲ್ಲಿ ಪ್ರವಾಹ ಬಂದು ಹೋಗಿ ಸುಮಾರು ಒಂದು ವರ್ಷ ಕಳೆದು ಃಓಯಿತು. ಅಂದು ಮನೆ ಮಠ ಕಳೆದುಕೊಂಡು ಬಿದಿಪಾಲಾದವರು ಇಂದಿಗೂ ಹಾಗೆ ಇದ್ದಾರೆ.ಅತಂತ್ರ ಸ್ಥತಿಯಲ್ಲಿರುವ ಅವರ ಬದುಕನ್ನು ಸ್ವಚ್ಚಂದ ಗೊಳಿಸಲು ಯಡಿಯೂರಪ್ಪನವರು ಒಮ್ಮೆಯಾದರು ಯೋಚಿಸಿದ್ದಾರಾ? ಇವರ ಬದುಕನ್ನು ಪುನರ್ ನಿಮರ್ಾಣ ಮಾಡಬೇಕಾದ ಇವರು ಮಾಡುದ್ದಾರು ಏನು? ಸಂತ್ರಸ್ಥರ ಪರಿಹಾರ ನಿಧಿಯನ್ನು ಸ್ವಂಥಕ್ಕೆ ಬಳಸಿಕೊಂಡ ಕಾಂಗ್ರೆಸ್ಸಿನ ಮುಖಂಡರು ಇಂದು ಮಹಾನ್ ಪತಿವೃತೆ ಸೋಗಿನಲ್ಲಿ ತಿರುಗಾಡುತ್ತಿದ್ದರು ಅದನ್ನು ಕೇಳೂವ ಗೋಜಿಗೆ ಯಾರು ಹೋಗಲಿಲ್ಲ ಯಾಕೆ? ಕಾಶವನ್ನು ತೋರಿಸಿ ಅಂಗೈಲಿರುವುದನ್ನು ಕಿತ್ತುಕೊಂಡರೆ ವಿನಃ ಕೈಲಾಗದವರಿಗೆ ಕೈ ನೀಡಿಕಾಪಾಡುವ ಕೆಲಸ ಯಾರು ಮಾಡದಿರುವುದು ವಿಪಯರ್ಾಸವಲ್ಲವೆ? ಸದ್ಯಕ್ಕೆ ಇವರು ಮಾಡಿರುವ ಅಲ್ಟಿಮೇಟ್ ಸಾಧನೆಗೆ ಬರೋಣ, ಆರು ಕೋಟಿ ಕನ್ನಡಿಗರಿರುವ ಕನರ್ಾಟಕದಲ್ಲಿ ಎಷ್ಟೋ ಜನರಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ವಸತಿ ಸೌಕರ್ಯವಿಲ್ಲ. ಸೂರಿಲ್ಲ ಏಷ್ಟೋಜನ ಆಕಾಶವೇ ಸೂರೆಂದು ಕೋಂಡು ಭವಿಷ್ಯದ ಬಗ್ಗೆ ವಿಚಾರ ಮಾಡುವುದನ್ನೆ ಬಿಟ್ಟು ಬದುಕುತ್ತಿದ್ದಾರೆ. ಕನ್ನಡಿಗರಿಲ್ಲದ ಕನರ್ಾಟಕದ ರಾಜಧಾನಿ ಬೆಂಗಳೂರು ಒಂದರಲ್ಲೆ ಸಾವಿರಾರು ಜನ ನಿರ್ಗತಿಕರು ಮನೆ ಮಠ ವಿಲ್ಲದೆ ಸ್ಮಶಾನಗಳಲ್ಲಿ,ಪಾಳು ಮಂಟಪಗಳಲ್ಲಿ,ಪ್ಲೈಓವರ್ ಅಡಿಯಲ್ಲಿ,ಕೊಳಚೆ ಪ್ರದೇಶಗಳಲ್ಲಿ, ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಬಗೆಗೆ ಎಂದಾದರು ಒಂದು ದಿನಾ ನಮ್ಮ ಮಂತ್ರಿಗಳು ವಿಚಾರ ಮಾಡಿದ್ದಾರ? ಅವರಿಗು ನೆಲೆ ಕಲ್ಪಿಸುವಮಟ್ಟದಲ್ಲಿ ಆಲೋಚಿಸಿದ್ದಾರಾ? ಊಹೂಂ.... ಯಾಕೆಂದರೆ ಹಸಿದವನಿಗೆ ಅನ್ನದ ಬೆಲೆ ಗೊತ್ತಾಗುವುದು.ಎಸಿ ರೂಂನಲ್ಲಿ ಕುಳಿತುಕೋಡು ಕಾನೂನು ಗೀಚುವವರಿಗೆ ಕಷ್ಟದಲ್ಲಿರುವವರ ಸ್ಥಿತಿ ಎಲ್ಲಿ ತಿಳಿಯಬೇಕು ಹೇಳಿ?. ನಿರ್ಗತಿಕರಿಗೆ ಒಂದು ನೆಲೆ ಕಲ್ಪೊಇಸಿಕೋಡುವ ಕನಿಷ್ಟ ಪರಿವೆಯು ಇಲ್ಲದ ಅಯೊಗ್ಯ ಮಂತ್ರಿಗಳಿಗೆ ನಮ್ಮ ದಿಕ್ಕಾರವಿರಲಿ. ಎರಡನೇ ತಾರಿಖಿನಂದು ಭಾರತ ಜನತೆ ಸಂಬ್ರಮದಲ್ಲಿದ್ದರು. ಕಾರಣ ಭಾರತ ಕ್ರಿಕೆಟ ತಂಡ ವಿಶ್ವಕಪ್ ಗೆದ್ದುಕೋಡಿದ್ದು, ಇದು ನಮಗೂ ಕೂಡ ಖುಷಿ ತಂದಿದೆ. ಅದು ಕೇವಲ ಕ್ರೀಡೆ ಅದಕ್ಕೆ ಎಷ್ಟರಮಟ್ಟಿಗೆ ಪ್ರೋತ್ಸಾಹಿಸಬೇಕೊ ಅಷ್ಟರಮಟ್ಟಿಗೆ ಪ್ರೋತ್ಸಾಹಿಸಬೇಕು ಅದನ್ನು ಬಿಟ್ಟು ದೇಶವನ್ನೆ ಅವರಿಗೆ ಬರೆದು ಕೋಡುವವರಂತೆ ಅಮಲೇರಿದವರಂತೆ ಆಡುತ್ತಿರುವ ನಮ್ಮ ಮಂತ್ರಿಗಳನ್ನು ಕಂಡರೆ ನಾಚಿಕೆಯಾಗುತ್ತದೆ. ವಿಶ್ವಕಪ್ ಗೆದ್ದು ತಂದಿದ್ದಕ್ಕಾಗಿ ಅವರಿಗೆ ಸಲ್ಲಬೇಕಾದ ಬಹುಮಾನ,ಸಂಭಾವನೆ ಆಗಲೆ ತಲುಪಿದ್ದಾಗಿದೆ.ಸಧ್ಯಕ್ಕಂತು ಉದ್ಯಮಿಗಳನ್ನು ಬಿಟ್ಟರೆ ಕೋಟ್ಯಾಧಿಪತಿಗಳ ಸಾಲಿನಲ್ಲಿ ನಿಲ್ಲುವರೆಂದರೆ,ಚಿತ್ರ ನಟರು ಮತ್ತು ಕ್ರಿಕೆಟ್ ಆಟಗಾರರು. ಹೌದು ಹಿಗಿರುವಾಗ ಕೇವಲ ವಿಶ್ವಕಪ್ ಗೆದ್ದ ಮಾತ್ರಕ್ಕೆ ನಮ್ಮ ಮುಖ್ಯಮಂತ್ರಿ ಯಡೆಯೂರಪ್ಪ ಪ್ರತಿ ಆಟಗಾರನಿಗೂ 50*80 ನಿವೇಶನ ನೀಡುವುದಾಗಿ ಘೋಷಿಸಿರುವುದು ಮತ್ತು ಇತರ ರಾಜ್ಯಗಳು ಆಟಗಾರರಿಗೆ ಕೋಟಿ ಕೋಟಿ ಬಹುಮಾನಾ ನೀಡುತ್ತಿರುದನ್ನು ನೀಡಿದರೆ ಭಾರತ ವಿಶ್ವಕಪ್ ಸೋತಿದ್ದರೆ ಚನ್ನಾಗಿತ್ತು ಎನ್ನಿಸುತ್ತಿದೆ. ಕನರ್ಾಟಕದಲ್ಲಿ ಇವರಿಗೆ ನಿವೇಶನ ನೀಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಆದರೆ ಇವರಿಗೆ ನೀವೇಶನ ನೀಡಲು ಕನರ್ಾಟಕವೇನು ಇವರ ತಾತನ ಆಸ್ಥಿಯಾ?ಅಷ್ಟಕ್ಕೂ ಆ ಆಟಗಾರರು ಮನೆ ಇಲ್ಲದೆ ಬಿದಿ ಪಾಲಾಗಿದ್ದಾರಾ? ಸರಿ ಇವರು ನಿವೇಶನ ನೀಡಿದರೆ ಅವರು ಬಂದು ಬೆಂಗಳೂರಲ್ಲೆ ಇತರ್ಾರಾ? ಇದ್ಯಾವುದನ್ನು ಯೋಚಿಸದೆ ಭರವಸೆ ನೀಎಉವ ಮಂತ್ರಗಳಿಗೇನು ಮಾಡಬೇಕು? ಯಡಿಯೂರಪ್ಪ ಬಂದಾಗಿನಿಂದ ಬರಿ ಅವರ ಖುಚರ್ಿಯ ಮೇಲೆ ಕಣ್ಣಿಟ್ಟು ಅವರ ಪ್ರತಿಯೋಂದು ಕಾರ್ಯವನ್ನು ಯಶಸ್ವಿಯಾಗಿ ಪ್ರತಿಭಟಿಸುತ್ತಬಂದಿರುವ ವಿರೋಧ ಪಕ್ಷದ ನಾಯಕರು ಇಂತಹ ಅರ್ಥಹೀನ ಕೆಲಸಕ್ಕೆ ಯಾಕೆ ವಿರೋಧಿಸುತ್ತಿಲ್ಲ. ಇದರಿಂದ ನಿಮ್ಮ ಪಕ್ಷಕ್ಕೆನು ಲಾಭವಿಲ್ಲವೇ? ಲಾಭವಿದ್ದರೆ ಮಾತ್ರ ಪ್ರತಿಭಟ್ನೆಯೆ? ಅತವಾ ನಾಳೆ ನೀವು ಅಧಿಕಾರಕ್ಕೆ ಬಂದರೆ ಇಂತಹ ಚಿಲ್ಲರೆ ಗಿಮಿಕ್ಕಿನ ಪ್ರಚಾರ ಕೈಗಿಳ್ಳುವ ಯೋಜನೆ ಏನಾದರೂ ಇದೆಯಾ ಎಂಬುದೇ ತಿ:ಳಿಯುತ್ತಿಲ್ಲ. ಎಲ್ಲ ಮಂತ್ರಿಗಳು ಬಂದು ನಡೆಸುತ್ತಿರುವ ಸಕರ್ಾರವನ್ನು ನೋಡಿದರೆ "ಗರತಿಯ ಮನೆ ಎಂದು ನಾಮಕರಣ ಮಾಡಿ, ವೆಶ್ಯಾವಾಟಿಕೆ" ಮಾಡುತ್ತಿರುವ ಹಾಗಾಗಿದೆ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತ ಬಡವರನ್ನು ಇನ್ನಷ್ಟು ಬಡವರನ್ನಾಗಿ ಮಾಡುವಂತಹ ಈ ವ್ಯವಸ್ಥೆಯೆ ನಮ್ಮಂತ ಯುವಕರು ಕೈಯಲ್ಲಿ ಬಂದುಕು ಹಿಡಿದು ನಕ್ಸಲಿಸಂ ನಂತ ಸಿದ್ದಾಂತದ ಬೆನ್ನತುವುದು. ಇನ್ನಾದರು ನೆಲೆ ಇಲ್ಲದವರಿಗೆ ನೆಲೆ ನೀಡುವಂಥ ಯೋಜನೆಗಳು ಜಾರಿಯಾಗಲಿ,ಯುದ್ಧದಲ್ಲಿ ಅಂಗವಿಕಲರಾದ ಮತ್ತು ಹುತಾತ್ಮರಾದ ಯೋಧರ ಮನೆಯವರ ಸಮಸ್ಯೆಗೆ ಸ್ಪಂದನೆ ಸಿಗಲಿ, ದುಡಿಯು ಕಾಮರ್ಿಕನಿಗೆ ಕೆಲಸ ಸಿಗುವ ಹಾಗಾಗಲಿ, ರೈತನ ಸಾವಿಗೆ ಕೊನೆಯಾಗಲಿ. ಆವಾಗ ನಮ್ಮ ನಾಡಿನ ಬಗ್ಗೆ ನಮ್ಮ ಸಕರ್ಾರಮಂತ್ರಿಗಳ ಬಗ್ಗೆ ಅಭಿಮಾನ ಮೂಡುತ್ತದೆ. ಕೊಟ್ಟವರಿಗೆ ಕೋಟಿ ಕೊಡುವುದರಲ್ಲಿ ಅರ್ಥವಿಲ್ಲ ಯಾಕಂದರೆ ಸಕರ್ಾರ ಕೊಡುವ ಒಂದು ಕೋಟಿ ಒಂದು ಹಳ್ಳಿಯನ್ನು ಸಂಪೂರ್ಣವಾಗಿ ಅಭಿವೃದ್ಙಧಿ ಪಡಿಸಬಹುದು. ಹದಿನೈದು ಜನ ಕ್ರಿಕೆಟ್ ಆಟಗಾರರಿಗೆ ಕೊಡುವ ಹಣದಲ್ಲಿ ಹದಿನೈದು ಲಕ್ಷ ಜನರಿಗೆ, ಹದಿನೈದು ಸಾವಿರ ಕಲುಟುಂಬಗಳಿಗೆ ನೆಮ್ಮದಿಶಾಂತಿ ಕೊಡಬಹುದು. "ಮುಖ್ಯ ಮಂತ್ರಿಗಳೆ ಕೇವಲ ಲೆಕ್ಕಾಚಾರದ ಉದ್ಧೇಶದಿಂದ ತಲೆಯಿಂದ ಯೋಚಿಸಬೇಡಿ,ಸಾಮಾನ್ಯ ಪ್ರಜೆಯಾಗಿ ಮನದಿಂದ ಯೋಚಿಸಿ ಆಗ ಸತ್ಯದ ಅರಿವಾಗುತ್ತದೆ." ಇನ್ನು ಸಮಯವಿದೆ ಬದಲಾಗಿ ಬದಲಾವಣೆ ತನ್ನಿ

No comments:

Post a Comment